1 1 ನಂಗಳಟಾ ರಕ್ಷಕು ಆಯಿಕ್ರಾ ದೌರಿಂಡ ನಂಗಳಟಾ ನಿರೀಕ್ಷೆತ್ತಾ ಆಧಾರ ಆಯಿಕ್ರಾ ಕ್ರಿಸ್ತ ಯೇಸುವಿನಿಂಡ 2 ನೇಮಿಸಿಕ್ರಾ ಕ್ರಿಸ್ತು ಯೇಸುನಟಾ ಅಪೋಸ್ತಲ ಅಂಗ್ರಾ ಪೌಲು ನಂಬಿಕೆ ವಿಷಯತಾಳಿ ನಿಜ ಕುಮಾರ ಆಯಿಕ್ರಾ ತಿಮೊಥಿಕಿ ವರಿರಾದ್ ಎಂದ್ ಅಂಡೆಕೆ - ಅಯ್ಯ ಆಗಿಕ್ರಾ ದೌರಿಂಡ ಕರ್ತು ಕ್ರಿಸ್ತ ನಿನಕ ಕೃಪೆ ಕರುಣೆ ಶಾಂತಿ ಆಗಟ್. ತಿಮೋಥಿಯು ಎಪೆಸತಾಳಿ ಇಂದು ಸುಳ್ಳ ಬೋಧಕರತ್ತ ಎದುರ್ಸೆಟ ಸ್ವಸ್ಥ ಬೋಧೆಯತ್ತ ಸ್ಥಾಪಿಸಬೇಕಂಡ್ ಆಜ್ಞಾಪನೆ 3 ನಾನು ಮೆಕೆದೊನ್ಯತ್ಕ್ ಓಗಬೆಕನಕೆ ನೀನು ಎಪೆಸತಾಳೆ ಇಂದು ಔಟಿ ಇಕ್ರಾ ಕೆಲವರ್ಕಿ - 4 ನಿಂಗ ಯೆರೆ ಉಪದೇಶತ್ತ ಸೇಯಬಾರದ ಅಂಡ್ ಕಲ್ಪನಾ ಕಥಿಗಲಿಕಿ ಕೊನೆ ಮದಲ ಇಲ್ದೆ ವಂಶಾವಲಿಯೂ ಲಕ್ಷ್ಯ ಕುಡ್ಕಬಾರ್ದಂಡ್ ಅಜ್ನಾಪಿಕಿಸ್ ಬೇಕಂಡ್ ನಿನಕ ಖಂಡಿತವಾಯಿ ಸೋನ್ನಿಕ್ರಾ ಪ್ರಕಾರ ಇಪ್ಪದೂ ಸೋನ್ನಾರೆ; ಅಂಥಾ ಕಥೆ ವಂಶಾವಳಿತಾ ವಿವಾದತ್ಕ್ ಆಸ್ಪದ ಆಗಟ್ ಹೊರತು ದೌರ್ರು ನಿರ್ವಹಿಸೋ ಪಣಿತಾ ಅನುಕೊಲ ಆಗಿಲ್ಲಾ; 5 ಇತರಾಳಿ ನಂಬಿಕೆ ಮುಖ್ಯ ಆಗಿದ್. ಶುದ್ಧ ಹೃದಯ ನಲ್ಲ ಮನಸಾಕ್ಷಿ ನಿಷ್ಕಪಟ ಆಯಿಕ್ರಾ ನಂಬಿಕೆ ಅಂಗ್ರಾ ಹುಟ್ಟಿಕ್ರಾ ಪ್ರೀತಿಯೇ ದೌರ್ರಟಾ ವಾಕ್ಯೋಪತ್ತಾ ಗುರಿ ಆಗಿದ್. 6 ಕೆಲವರು ಈ ಗುರಿಯತ್ತ ತಪ್ಯಟ್ ವ್ಯರ್ಥ ಆಯಿಕ್ರಾ ವಿಚಾರಗಳಿಕಿ ತಿರಿಗೀದ್; 7 ಅಂಗ ಧರ್ಮೋಪದೇಶಕ೦ಗ ಆಗಬೇಕಂಡ್ ಇಂಚು ತಾವು ಸೋನ್ನರಾದ್ ಆಗಲಿ ತಾವು ದೃಡ ಆಯಿ ವಾಸೆತ್ತರಾದ್ ವಿಷಯತಾಳಿ ಇತ್ತ ತಿಳಿಸಿಲ್ಲ ಅನಾಗ್ ಇಗದ್. 8 ಭಕ್ತಿ ಇಲ್ದಿಕ್ರಂಗ, ಪ್ರಾಪಂಚಿಕರಂಗ, ಅಯ್ಯ-ಅಮ್ಮನಕ ಮತರಂಗ, ನರಹತ್ಯ ಸೇಯರಂಗ, ಜಾರಂಗ, 9 ಪುರುಷಗಾಮಿಗಳಂಗ, ನರಚೋರಂಗ, ಸುಳ್ಳ ಸೋನ್ನರಂಗ, ಅಬದ್ದಪ್ರಮಾಣಿಕರಂಗ ಸ್ವಸ್ಥ ಭೋದನೆ ಪ್ರತಿಕೂಲತ್ಕ್ ಏರೆ ಎಂದಾದರೂ ಇಂದೇಕೆ ಅತ್ತ ಸೇಯಿರಾದ್, ಈ ಮದಲಾದ 10 ನೇಮಕ ಆಗಿದೆಯೇ ಹೊರತು ನೀತಿವಂತರಿಕಿ ನೇಮಕ ಆಗಿಲ್ಲ ಅಂಡ್ ತಿಳಿಸ್ ಉಪಯೋಗಿಸಬೇಕು. 11 ಈ ಭೋದೆ ಬಾಗ್ಯವಂತನಾಯಿಕ್ರಾ ದೌರ್ರಟಾ ಮಹಿಮೆಯತ್ತ ಪ್ರದರ್ಶಿಸಿಕ್ರಾ ಸುವಾರ್ತೆತ್ಕ್ ಅನುಸಾರ ಆಗಿದ್. 12 ಈ ಸುವಾರ್ತೆತಾ ಸೇವೆತಾ ನನಕ ಕುಡ್ಕಸು. ನನಕ ಬಲತ್ತಾ ದಯಪಾಲಿಸಿಕ್ರಾಂವು ನಂಗಳಟಾ ಕರ್ತು ಆಯಿಕ್ರಾ ಯೇಸು ಕ್ರಿಸ್ತನೇ. ಮದಲು ದೋಷಕು ಹಿಂಸಕು ಬಲಾಕ್ತಾರಿಯೂ ಆಗಿಕ್ರಾ 13 .ನನಕ ಆಂವು ನಂಬಿಗಸ್ತ ಅಂಡ್ ಎನ್ಪಿಚ್ಚಿ ತನ್ನ ಸೇವೆಕಿ ನೇಮಿಸಿಕೊಂಡಿಕ್ರಾತ್ಕ್ ನಾನು ಆಂವನಿಕಿ ಸ್ತೋತ್ರ ಸಲ್ಲಿಸಾರೆ. ನಾನು ಅವಿಶ್ವಾಸಿ ಆಯಿ ತಿಳಿಯದೆ ಅನಾಗೆ ಸೇಂದಿಕ್ರಿಂಡ ನನ್ನ ಮೆನೆ ಕರುಣೆ ಉಂಟಾಯಿಸ್; 14 ನಂಗಳಟಾ ಕರ್ತನಟಾ ಕೃಪೆಯು ಅತ್ಯದಿಕವಾಗಿದ್ ಕ್ರಿಸ್ತ ಯೇಸುನಾಳಿ ನಮ್ಬಿಕೆಯತ್ತ ಪ್ರಿತಿಯತ್ತ ನನ್ನಾಳಿ ಉಂಟ ಸೇಯಿಸು. 15 ಕ್ರಿಸ್ತ ಯೇಸು ಪಾಪಿಗಳಿಕಿ ರಕ್ಷಣೆ ಸೇಯಿರ್ಕ್ ಈ ಲೋಕತ್ಕ್ ವಂದು ಅಂಗ್ರಾ ವಾಕ್ಯತ್ತ ನಂಬತಕ್ಕದ್ದಾಗೀಗ್ ಸರ್ವಾಂಗಿಕಾರತ್ಕ್ ಯೋಗ್ಯ ಆಯಿಕ್ರಾದ್ ಆಗಿದ್; ಆ ಪಾಪಿತಾಳಿ ನಾನೇ ಮುಖ್ಯು. 16 . ಆನೇಕೆ ಇನ್ನು ಮುನುಕ ನಿತ್ಯ ಜೀವತ್ಕ್ ತನ್ನ ಮೇನೆ ನಂಬಿಕೆ ಅಚ್ರಂಗಳಿಕಿ ತನ್ನ ದೀರ್ಘಶಾಂತಿಯತ್ತ ದೃಷ್ಟಾಂತ ಇರಬೇಕಂಡ್ ಕ್ರಿಸ್ತ ಯೇಸು ಮುಖ್ಯ ಪಾಪಿ ಆಯಿಕ್ರಾ ನನ್ನ ಕರುಣಿಸಿ ನನ್ನಾಳಿ ತನ್ನ ಪೂರ್ಣ ದೀರ್ಘಶಾಂತಿಯತ್ತ ತೋರ್ಪಡಿಸಿಕ್ರಾಂವು. 17 ಸರ್ವಯುಗಳತಾ ಅರಸು ನಿರ್ಲಯು ಅದ್ರುಶ್ಯೂ ಆಯಿಕ್ರಾ ಒಂಡೇ ದೌರ್ರಕ ಯುಗಯುಗಾಂತರಗಳಾಳ್ಯೂ ಮಾನ ಪ್ರಭಾವಗಳು ಇಕ್ಯಟ. ಆಮೆನ್ 18 ಮಗು ಆಯಿಕ್ರಾ ತಿಮೊತಿಯನೆ, ನಿಂಟಾ ವಿಷಯತಾಳಿ ಮದಲು ಉಂಟಾಯಿಕ್ರಾ ಪ್ರವಾದನೆಗಳತ್ತ ನಾನು ನೆನೆಸಿ - ನೀನು ಅತರಿಂಡ ದೈರ್ಯ ಹೊಂದ್ಯಟ ಕ್ರೈಸ್ತ೦ಗಳಟಾ ದಿವ್ಯ ಯುದ್ದತ್ತಾ ನಡೆಸಬೇಕಂಡ್ ನಿನಕ ಅಜ್ನ್ಯಾಪನೆ ಸೇಯಾರೆ. 19 . ನಂಬಿಕೆಯತ್ತ ನಲ್ಲ ಮನಸಾಕ್ಷಿಯತ್ತ ವುಡದೆ ಪುಡ್ಸ್ಕೋ.ಕೆಲವರು ಮನಸಟಾ ನಲ್ಲ ಸಾಕ್ಷಿಯತ್ತ ತಳ್ಳಿ ವುಟ್ಟು ಕ್ರಿಸ್ತ ನಂಬಿಕೆತಾ ವಿಷಯತಾಳಿ ಹಡಗು ಒಡಸ್ ನಷ್ಟ ಪಟ್ಟ ತಿರಗ್ ಇಗದ್. ಹುಮೆನಾಯೂ ಅಲೆಕ್ಸಾಂದ ಅಂಗಳಕ ಇಂಥವರೇ; 20 ಇಂಗ ದೇವದೂಷಣೆ ಸೇಯಬಾರದಂಡ ಅಂಗ್ರಾ ಕಲ್ಪಿಚ್ಚಿಕೊಳ್ಳಬೇಕಂಡ್ ಇಂಗಳಕ ಸೈತಾನನಿಕಿ ಒಪ್ಪಿಸಿ ಕುಡ್ತಿರೆ.