22 1 2 1. ಭಾಯಿ ವೋ ಎನ್ ಬಾಪುವೋ ಅಬ್ಬ ಮ ತಮೇನ ಕೂಜಕೋ ವಾಟೆನ ಸಾಮಲೋ ಕಣ್ ಕಲ್ವರಿ ಮಾರನ್ ಕೋ 2. ಉ ಉನೆರ ಸಾತ್ ಇಬ್ರಿಯಾ ವಾಟೆಮ ವಾಟೆಕಿದೋಜೆನ ಸಾಮಳನ್ ವಜ್ಜಿ ಘಂನೋಶಂತ್ ವೆ ಜನಾ ಉ ಕೋಕೋ ಕಾಂಯಿತಕೋ 3 4 5 3. ಮ ಯೂಡಾವಾಲೋ ಕಿಲಿಕ್ಯಾ ತಾಸಮಾರ್ ಹುಯೋಜೋ ಪಾನ್ ಈ ಶೇ ರೆಮಾಜ್ ವಡೋಜಕೋ ಗಮಲಿ ಏಲರ್ ಪೇಜರ್ ಧಾಮ್ಯಿ ಅಪ್ನ್ ವದಬೂದೇರ ಧರ್ಮಶಾಸತ್ರೆಮಾ ಪೋರೋಸ್ಕ್ವಡಿ ಸಿಕನ್ ತಂಸೆ ಈ ವಾಗತ ದೇವೇರ ಬಾರೆಮ ಆಸ್ತಿಡಾರ ಚೋಜುಮ್ಜ್ ಮ ಸದಾ ಅಸಕಥಿ ವೆಟು 4. ಕ್ರಿಸ್ತುರ ವಾಟೆಮ ಚಾಲೇಜೆನ ವೇಳಾ ಘಾಲನ ಉನೆನ ಖ್ಯೆದೆಮಾ ಘಾಲ್ಲೋರೀದೋ , ಉನೇನ ಮಾರ್ನಾಕೆನಿ ಹೋತೋ ಕಾಡೋಕಣಿ 5. ಈ ಖಬರೆಮಾ ಮೊತ್ ಯಾಜಕೆನ ಮೊತ್ ಸಭಾವಾಲ್ ಸೆ ಗವಾಯಿವೆನ ಚ ; ಉನೆತಿ ಮ ದಮರ್ಸ್ಕಾಮಾ ರಾಜಕೋ ಭಾಯಿವುನ ಲಾಯೇನ ನಿಕ್ಲೋ 6 7 8 6. ಮ ಪ್ರಯಾನ ಕರ್ತೋದಮಸ್ಕಾರ ದಾಮ್ಯಿ ಆಯೋಜನಾ ಕಂ ಸರಸ ಧೋಪೆರ ಅನಾಚಕಿರ್ರ್ ಅಸ್ಮಾನೆತಿ ಏಕ ಮೊದೋ ವಜಲೋ ಮಾರ್ ಫರಂ ಜಹಾಂಕೋ ,ಮ್ ಜಮ್ಮಿಪರ ಪ ದ್ದ್ಗೋ 7.ಜನಾ ಸೌಲಸೌಲ ಮನ ಕಸ್ಸೆ ನ ತು ವೆಲಾ ಪಡಾರೋಚಿ ? ಕಣ್ ಮನ ಕೋಜಕೋ ಏಕ ಧಾಳೆ ನ ಸಾಮಲೋ 8. ಜನಾ ಮ ಪ್ರಭು ತು ಕುಂ ಕಣ್ ಪುಚೋ ಜನಾ ತು ವೆ ಲಾ ಪದಾ ಯೋಜಕೋಪ ನಜರೆರೋ ಯೇಸು ಮಕಣ್ ಕೋ 9 10 11 9. ಮಾರ್ ಸೂಬತ ವೆತ್ತೆಜಕೋ ವಜಾಳೆನ ಸವಾ ಮಾರ್ ಸಾತ್ ವಾತೆದೋಕೋ ಡಾಲೆನ ಸಾಮಲೇಕೋನಿ ಯಾಜಕನ ಮೊಟ್ ಸಭಾವಾಲ್ ಸೆ ಭಾಳನ್ ಆಯೆನ ಅಜ್ನಾದೆನ್ ಪೌಲುನ ಬಲಾನ್ ಲೇ =ಜಾನ ಉನೆರ ಮುಮ್ದಾಗ್ ಹುಬ್ರಕಾದೆ10<<ಆಗ ನಾನು - <ಕರ್ತನೇ, ನಾನೇನು ಮಾಡಬೇಕು>? ಎಂದು ಕೇಳಲು ಕರ್ತನು ನನಗೆ - <ನೀನೆದ್ದು ದಮಸ್ಕದೊಳಕ್ಕೆ ಹೋಗು, ಮಾಡುವುದಕ್ಕೆ ನಿನಗೆ ನೇಮಿಸಿರುವುದನ್ನೆಲ್ಲಾ ಅಲ್ಲಿ ತಿಳಿಸಲ್ಪಡುವುದು> ಎಂದು ಹೇಳಿದನು. 11ಆ ಬೆಳಕಿನ ಪ್ರಭಾವದಿಂದ ನನಗೆ ಕಣ್ಣುಕಾಣದೆ ಇದ್ದದರಿಂದ ನನ್ನ ಜೊತೆಯಲ್ಲಿದ್ದವರು ನನ್ನನ್ನು ಕೈಹಿಡಿದುಕೊಂಡು ದಮಸ್ಕದೊಳಕ್ಕೆ ಕರೆದುಕೊಂಡುಹೋದರು. 12 13 12<<ಅಲ್ಲಿ ಧರ್ಮಶಾಸ್ತ್ರಕ್ಕೆ ಸರಿಯಾಗಿ ನಡೆಯುವ ಸದ್ಭಕ್ತನೂ ಆ ಸ್ಥಳದ ಯೆಹೂದ್ಯರೆಲ್ಲರಿಂದ 13ಒಳ್ಳೆಯವನೆಂದು ಹೆಸರು ಹೊಂದಿದವನೂ ಆಗಿದ್ದ ಅನನೀಯನೆಂಬವನು ನನ್ನ ಬಳಿಗೆ ಬಂದು ನಿಂತು - <ಸಹೋದರನಾದ ಸೌಲನೇ, ನಿನ್ನ ದೃಷ್ಟಿಯನ್ನು ಹೊಂದಿಕೋ> ಎಂದು ಹೇಳಿದನು. ಹೇಳಿದ ತಕ್ಷಣವೇ ನನಗೆ ಕಣ್ಣು ಕಾಣಿಸಿತು, ನಾನು ಅವನನ್ನು ನೋಡಿದೆನು. 14 15 16 14<<ಆಗ ಅವನು - <ನಮ್ಮ ಪಿತೃಗಳ ದೇವರು ತನ್ನ ಚಿತ್ತವನ್ನು ನೀನು ತಿಳಿದುಕೊಳ್ಳುವುದಕ್ಕೂ ಆ ನೀತಿವಂತನನ್ನು ನೋಡುವುದಕ್ಕೂ ಆತನ ಬಾಯಿಂದ ಬಂದ ಮಾತನ್ನು ಕೇಳುವುದಕ್ಕೂ ನಿನ್ನನ್ನು ನೇಮಿಸಿದ್ದಾನೆ. 15ನೀನು ಕಂಡು ಕೇಳಿದ್ದರ ವಿಷಯದಲ್ಲಿ ಎಲ್ಲಾ ಮನುಷ್ಯರ ಮುಂದೆ ಆತನಿಗೆ ಸಾಕ್ಷಿಯಾಗಿರಬೇಕು. 16ಈಗ ನೀನೇಕೆ ತಡಮಾಡುತ್ತೀ? ಎದ್ದು ಆತನ ಹೆಸರನ್ನು ಹೇಳಿಕೊಳ್ಳುವವನಾಗಿ ದೀಕ್ಷಾಸ್ನಾನ ಮಾಡಿಸಿಕೊಂಡು ನಿನ್ನ ಪಾಪಗಳನ್ನು ತೊಳೆದುಕೋ> ಅಂದನು. 17 18 7<<ಅನಂತರದಲ್ಲಿ ನಾನು ಯೆರೂಸಲೇಮಿಗೆ ಹಿಂತಿರುಗಿ ಬಂದು ದೇವಾಲಯದೊಳಗೆ ಪ್ರಾರ್ಥನೆಮಾಡುತ್ತಿದ್ದಾಗ ಧ್ಯಾನಪರವಶನಾಗಿ ಯೇಸುವನ್ನು ಕಂಡೆನು. 18ಆತನು - <ನೀನು ತ್ವರೆಪಟ್ಟು ಬೇಗನೆ ಯೆರೂಸಲೇಮಿನಿಂದ ಹೊರಟುಹೋಗು, ನನ್ನ ವಿಷಯದಲ್ಲಿ ನೀನು ಹೇಳುವ ಸಾಕ್ಷಿಯನ್ನು ಅವರು ಅಂಗೀಕರಿಸುವುದಿಲ್ಲ> ಅಂದನು. 19 20 21 19<<ಅದಕ್ಕೆ ನಾನು - <ಕರ್ತನೇ, ಎಲ್ಲಾ ಸಭಾಮಂದಿರಗಳಲ್ಲಿ ನಿನ್ನ ಮೇಲೆ ನಂಬಿಕೆಯಿಟ್ಟವರನ್ನು ನಾನು ಸೆರೆಮನೆಯಲ್ಲಿ ಹಾಕಿಸುತ್ತಾ ಹೊಡಿಸುತ್ತಾ ಇದ್ದೆನೆಂಬುದನ್ನು ಅವರೇ ಬಲ್ಲವರಾಗಿದ್ದಾರೆ; 20ಮತ್ತು ನಿನ್ನ ಸಾಕ್ಷಿಯಾದ ಸ್ತೆಫನನ ರಕ್ತವು ಚೆಲ್ಲಿಸಲ್ಪಟ್ಟಾಗ ನಾನೂ ಹತ್ತಿರ ನಿಂತು ಅದನ್ನು ಸಮ್ಮತಿಸಿ ಅವನನ್ನು ಕೊಂದವರ ವಸ್ತ್ರಗಳನ್ನು ಕಾಯುತ್ತಿದ್ದೆನಲ್ಲಾ> ಅಂದೆನು. 21ಆದರೆ ಆತನು - <ನೀನು ಹೋಗು, ನಾನು ನಿನ್ನನ್ನು ದೂರಕ್ಕೆ ಅನ್ಯಜನರ ಬಳಿಗೆ ಕಳುಹಿಸುತ್ತೇನೆಂದು> >> ಹೇಳಿದನು. ಪೌಲನ ರೋಮನ್ ಪೌ 22 23 24 22ಈ ಮಾತಿನ ತನಕ ಅವರು ಕೇಳಿಸಿಕೊಳ್ಳುತ್ತಿದ್ದರು; ಆ ನಂತರ - <<ಇಂಥವನನ್ನು ಭೂಮಿಯಿಂದ ತೆಗೆದುಹಾಕಿಬಿಡು; ಇವನು ಬದುಕುವುದು ಯುಕ್ತವಲ್ಲವೆಂದು>> ಕೂಗಿ ಹೇಳಿದರು. 23ಅವರು ಕೂಗುತ್ತಾ ತಮ್ಮ ವಸ್ತ್ರಗಳನ್ನು ಹರಿದುಕೊಳ್ಳುತ್ತಾ ಧೂಳನ್ನು ತೂರುತ್ತಾ ಇರಲಾಗಿ 24ಯಾವ ಕಾರಣದಿಂದ ಹೀಗೆ ಅವನಿಗೆ ವಿರುದ್ಧವಾಗಿ ಕೂಗಾಡುತ್ತಾರೆಂಬುದನ್ನು ಸಹಸ್ರಾಧಿಪತಿಯು ತಿಳಿದುಕೊಳ್ಳುವುದಕ್ಕಾಗಿ ಅವನನ್ನು ಕೋಟೆಯೊಳಗೆ ತಂದು ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು 25 26 5ಅವರು ಪೌಲನನ್ನು ಬಾರುಗಳಿಂದ ಕಟ್ಟುವಾಗ ಅವನು ತನ್ನ ಹತ್ತಿರ ನಿಂತಿದ್ದ ಶತಾಧಿಪತಿಯನ್ನು - <<ರೋಮಾಪುರದ ಹಕ್ಕುದಾರನಾದ ಮನುಷ್ಯನನ್ನು ನ್ಯಾಯವಿಚಾರಣೆಮಾಡದೆ ಕೊರಡೆಗಳಿಂದ ಹೊಡಿಸುವುದು ನಿಮಗೆ ನ್ಯಾಯವೋ?>> ಎಂದು ಕೇಳಿದನು. 26ಶತಾಧಿಪತಿಯು ಆ ಮಾತನ್ನು ಕೇಳಿ ಸಹಸ್ರಾಧಿಪತಿಯ ಬಳಿಗೆ ಹೋಗಿ - <<ನೀನು ಏನು ಮಾಡಬೇಕೆಂದಿದ್ದೀ? ಈ ಮನುಷ್ಯನು ರೋಮಾಪುರದ ಹ 27 28 29 27ಸಹಸ್ರಾಧಿಪತಿಯು ಪೌಲನ ಹತ್ತಿರಕ್ಕೆ ಬಂದು - <<ನೀನು ರೋಮಾಪುರದವರ ಹಕ್ಕುಳ್ಳವನೇನು? ನನಗೆ ಹೇಳು>> ಎಂದು ಅವನನ್ನು ಕೇಳಿದನು. ಅವನು, <<ಹೌದು>> ಅಂದನು. 28ಅದಕ್ಕೆ ಸಹಸ್ರಾಧಿಪತಿಯು - <<ನಾನು ಬಹಳ ಹಣಕೊಟ್ಟು ಆ ಹಕ್ಕನ್ನು ಕೊಂಡುಕೊಂಡೆನು>> ಅನ್ನಲು ಪೌಲನು - <<ನಾನಾದರೋ ಹಕ್ಕುದಾರನಾಗಿ ಹುಟ್ಟಿದವನು>> ಅಂದನು. 29ಅವನನ್ನು ಹೊಡೆದು ವಿಚಾರಿಸುವುದಕ್ಕೆ ಬಂದವರು ಕೂಡಲೆ ಅವನನ್ನು ಬಿಟ್ಟುಬಿಟ್ಟರು. ಅದಲ್ಲದೆ ಅವನನ್ನು ರೋಮಾಪುರದ ಹಕ್ಕುದಾರನೆಂದು ಸಹಸ್ರಾಧಿಪತಿಗೆ ತಿಳಿದುಬಂದಾಗ ತಾನು ಅವನನ್ನು ಕಟ್ಟಿಸಿದ್ದರಿಂದ ಅವನಿಗೂ ಭಯಹಿಡಿಯಿತು. ಪೌಲನು 30 30ಪೌಲನ ಮೇಲೆ ಯೆಹೂದ್ಯರು ಯಾವ ತಪ್ಪು ಹೊರಿಸುತ್ತಾರೆಂಬುವ ವಿಷಯದಲ್ಲಿ ನಿಜವಾದ ಸಂಗತಿಯನ್ನು ತಿಳಿಯಬೇಕೆಂದು ಅಪೇಕ್ಷಿಸಿ ಸಹಸ್ರಾಧಿಪತಿಯು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಮುಖ್ಯಯಾಜಕರೂ ಹಿರೀಸಭೆಯವರೆಲ್ಲರೂ ಕೂಡಿಬರುವುದಕ್ಕೆ ಅಪ್ಪಣೆ ಕೊಟ್ಟು ಪೌಲನನ್ನು ಕರೆದುಕೊಂಡುಹೋಗಿ ಅವರ ಮುಂದೆ ನಿಲ್ಲಿಸಿದನು