ಅದ್ಯಯ 9

1 ಯೇಸು ಿನ – <<ಖ್ಹಾಚಿ ನಿಜ ಹೇಳುತ್, ಇಲ್ಲಿ ನಿಂತಿರುವನಿ ತೋಡು ದೇವರ ರಾಜ್ಯಮ್ ಪ್ರಬಲ ಅಯುಥೆ ನೋಡುವ ತನಕ ಮರಣಹೊಂದುವುದಿಲ್ಲ>> ಎಂದು ಹೇಳಿದನು. ಯೇಸುಮ ರೂಪಾಂತರ 2 ಚೋ ದಿವಸಹುಯು ವುಪ್ಪರ್ ಯೇಸು ಪೇತ್ರ, ಯಾಕೋಬ, ಯೋಹಾನ ಅವನ ಮಾತ್ರ ತನ್ನೊಡನೆ ಕರೆದುಕೊಂಡು ಎತ್ತರವಾದ ಬೆಟ್ಟಕ್ಕೆ ಹೋದನು. ಅಲ್ಲಿ ಅವರ ಕಣ್ಣೆದುರಿಗೇ ಯೇಸುವು ರೂಪಾಂತರಗೊಂಡನು. 3 ಯೋ ವಸ್ತ್ರಗಳು ಅತ್ಯಂತ ಶುಭ್ರವಾಗಿ ಬೆಳ್ಳಗೆ ಉಜಲು . ಭೂಲೋಕದಲ್ಲಿರುವ ಯಾವ ಅಗಸ ಹುಯು ಅಷ್ಟು ವ್ಹೈಟ್ ಕರಯೇಥ್ರು ಯೋ ದೊಲೋ ಹುಯು . 4 ಅಕಯೇಥೆ ಎಲೀಯಬಿ ಮೋಶೆಬಿ ಇವನ ಕಾಣಿಸಿನ್ ಇವನೇ ಯೇಸುವಿನ ಸಂಗಡ ಮಾತನಾಡುತ್ತಿದ್ದರು. 5 5ಆಗ ಪೇತ್ರನು ಯೇಸುವಿಗೆ – <<ಗುರುವೇ, ನಾವು ಇಲ್ಲೇ ಇರುವುದು ಒಳ್ಳೆಯದು; ಮೂರು ಗುಡಾರಗಳನ್ನು ಕಟ್ಟುವೆವು; ನಿನಗೊಂದು ಮೋಶೆಗೊಂದು ಎಲೀಯನಿಗೊಂದು>> ಎಂದು ಹೇಳಿದನು. 6 6ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂಬುದೇ ಮಲಮ್ಕೊಇನಿ . ಅವರು ಗ್ನು ದರಿಗಯು. 7 ಯೆಥ್ರೆಸ್ ಏಕ್ ಮೋಡ ಐನ್ ಅವರ ಮೇಲೆ ಕವಿಯಿತು. ಆ ಮೋಡದೊಳಗಿನಿಂದ – <<ಈತನು ನನ್ನ ಪ್ರಿಯ ಕುಮಾರನು; ಈತನ ಮಾತನ್ನು ಕೇಳಿರಿ>> ಎಂದು ಆಕಾಶವಾಣಿ ಆಯಿತು. 8 ಥದೆಸ್ ಇವನೇ ಸುತ್ತಲೂ ನೋಡಿದಾಗ ತಮ್ಮ ಸಂಗಡ ಯೇಸುವೊಬ್ಬರನ್ನೇ ಹೊರತು ಬೇರೆ ಯಾರನ್ನೂ ದೆಕಿಯುಕೊಇನಿ . 9 ಇವನೇ ಯೋ ಬೆಟ್ಟತು ವುತ್ರಿನ್ ಅಯುತದೆ ಯೋ ಅವರಿಗೆ – <<ಮನುಷ್ಯಕುಮಾರನು ಸತ್ತು ಪುನರುತ್ಥಾನಹೊಂದುವ ತನಕ ನೀವು ಕಂಡದ್ದನ್ನು ಯಾರಿಗೂ ಹೇಳಬೇಡಿರಿ,>> ಎಂದು ಆಜ್ಞಾಪಿಸಿದನು. 10 ಇವನೇ ಆ ಮಾತನ್ನು ಮನಸ್ಸಿನಲ್ಲಿಟ್ಟುಕೊಂಡರು <<ಸತ್ತು ಜೀವಿತನಾಗಿ ಏಳುವುದೆಂದರೇನು>> ಎಂದು ತಮ್ಮತಮ್ ವಥೆಬೋಲಿಯು . 11 ಅಕಯೇಥೆ ಇವನೇ - <<ಎಲೀಯ ಅಗಡಿ ಬರುವುದು ಅಗತ್ಯವೆಂಬುದಾಗಿ ಶಾಸ್ತ್ರಿಗಳು ಹೇಳುತ್ತಾರಲ್ಲಾ, ಇದು ಹೇಗೆ?>> ಎಂದು ಆತನನ್ನು ಕೇಳಿದ್ದಕ್ಕೆ 12 ಯೇಸು ಅವರಿಗೆ – <<ಎಲೀಯನು ಮೊದಲು ಬಂದು ಎಲ್ಲವನ್ನು ತಿರುಗಿ ಸರಿಮಾಡುವುದು ನಿಜ. ಮತ್ತು ಮನುಷ್ಯಕುಮಾರನ ವಿಷಯವಾಗಿ – ಅವನು ಬಹು ಕಷ್ಟನ ತಿರಸ್ಕರಿಸಲ್ಪಡನ ಟೀಕೆ ಲಿಕ್ಕಿಯು , ಇದು ಹೇಗೆ? 13 ಕತ್ಹೋ ನಾನು ನಿಮಗೆ ಹೇಳುವುದೇನಂದರೆ – ಎಲೀಯನು ಬಂದನು; ಮತ್ತು ಆತನ ವಿಷಯವಾಗಿ ಗ್ರಂಥದಲ್ಲಿ ಬರೆದಿರುವ ಪ್ರಕಾರ ಜನರು ತಮ್ಮ ಮನಸ್ಸಿಗೆ ಬಂದಂತೆ ಅವನಿಗೆ ಮಾಡಿದರು>> ಅಂದನು. ಯೇಸು ಮೂಗದೆವ್ವ ಹಿಡಿದವನ ಗುಣಪಡಿಯು. 14 ಉಜು ಇವನೇ ಮಿಗಿಲಿಯುಥೆ ಶಿಷ್ಯರ ಬಳಿಗೆ ಬಂದು ಅವರ ಸುತ್ತಲು ಜನರ ದೊಡ್ಡ ಗುಂಪು ಇರುವುದನ್ನೂ ಅವರ ಸಂಗಡ ಶಾಸ್ತ್ರಿಗಳು ತರ್ಕಮಾಡುವುದನ್ನೂ ಕಂಡರು. 15 ಥದೆಸ್ ಆ ಗುಂಪಿನವರೆಲ್ಲರು ಯೇಸುವನ್ನು ಕಂಡು ಬಹು ಆಶ್ಚರ್ಯಪದಿಯು ಆತನ ಬಳಿಗೆ ಓಡಿ ಬಂದು ಇನ ವಂದಿಸಿಯು . 16 ಯೋ ತನ್ನ ಶಿಷ್ಯರಿಗೆ – <<ಅವನ ಸಂಗಡ ಶಥ್ಬಿ ಕೊಇನಿ ವಾದಕರ್ಥಲಿನ್ಮಾ ?>> ಕರಿನ್ ಬೋಳ್ತ್ಹನಿ 17 ಯೋ ಗುಂಪಂನ ಮೈಈ ಏಕ್ – <<ಬೋಧಕನೇ, ನನ್ನ ಮಗನನ್ನು ನಿನ್ನ ಬಳಿಗೆ ಕರೆದುಕೊಂಡು ಬಂದೆನು; 18 ಇನಯೇಕ್ ಮೂಗದೆವ್ವ ದಾರಿಯು ; ಯೋ ಕಿಜ್ಗ ಯೋ ವುಪ್ಪರ್ ಅಯೋತೋಬಿ ಅವನನ್ನು ನೆಲಕ್ಕೆ ಕೆಡವುತ್ತದೆ; ಆಗ ಅವನು ನೊರೆಸುರಿಸುತ್ತಾ ಕರಕರನೆ ಹಲ್ಲು ಕಡಿಯುತ್ತಾ ಕುಂದಿಹೋಗುತ್ತಾನೆ. ಅದನ್ನು ಬಿಡಿಸಬೇಕೆಂದು ನಿನ್ನ ಶಿಷ್ಯರಿಗೆ ಕೇಳಿಕೊಂಡೆನು, ಆದರೆ ಅವರ ಕೈಯಿಂದ ಆಗದೆಹೋಯಿತು>> ಎಂದು ಉತ್ತರ ಕೊಟ್ಟನು. 19 ತದೆ ಯೋ – <<ಎಲಾ, ಅಪನಂಬಿಕೆಯುಳ್ಳಂಥ ಸಂತಾನವೇ, ನಾನು ಇನ್ನೆಷ್ಟು ದಿನ ನಿಮ್ಮ ಸಂಗಡ ಇರಲಿ! ಇನ್ನೆಷ್ಟು ದಿನ ನಿಮ್ಮನ್ನು ಸಹಿಸಿಕೊಳ್ಳಲಿ? ಇವನ ನನ್ನ ಈನ ಲಿಲಿನ್ ಅವುಒ >> ಬೋಲ್ಥಲಿನ್ , 20 ಇವನೇ ಯೋ ಹುಡುಗನ ಯೇಸುನ ಇವನ ಲಿಲಿನ್ ಆಯೋ . ಆತನನ್ನು ಕಂಡಕೂಡಲೆ ಆ ದೆವ್ವವು ಹುಡುಗನನ್ನು ಬಹಳವಾಗಿ ಒದ್ದಾಡಿಸಲು ಅವನು ನೆಲಕ್ಕೆ ಬಿದ್ದು ನೊರೆಸುರಿಸುತ್ತಾ ಹೊರಳಾಡಿದನು. 21 ಯೇಸು ಅವನ ತಂದೆಯನ್ನು – <<ಇವನಿಗೆ ಎಷ್ಟು ದಿವಸದಿಂದ ಹೀಗಾಗುತ್ತಿದೆ?>> ಎಂದು ಕೇಳಿದಾಗ ಅವನು – <<ಚಿಕ್ಕಂದಿನಲ್ಲಿಯೇ ಬಂದಿದೆ; 22 ಉಜು ಇವನನ್ನು ಕೊಲ್ಲಬೇಕೆಂದು ಪದೇಪದೇ ಬೆಂಕಿಯಲ್ಲಿಯೂ ನೀರಿನಲ್ಲಿಯೂ ಕೆಡವಿತು; ನಿನ್ನ ಕೈಯಲ್ಲಿ ಏನಾದರೂ ಆಗುವ ಹಾಗಿದ್ದರೆ ನಮ್ಮ ಮೇಲೆ ಕನಿಕರವಿಟ್ಟು ನಮಗೆ ಸಹಾಯಕರಿಯು >> ಬೋಲಿಯು . 23 ಯೇಸು ಇವನ – << <ಥರ ಹತ್ಹ್ಮ ಹುಷೆಥೆ ಹಾಗಿದ್ದರೆ ಅನ್ನುತ್ತೀಯೋ>? ನಂಬುವವನಿಗೆ ಎಲ್ಲವೂ ಸಾಧ್ಯ!>> ಎಂದು ಹೇಳಿದನು. 24 ಥದೆಸ್ ಯೋ ಚೋಗ್ರನ ಬಾ – <<ನಂಬುತ್ತೇನೆ, ನನ್ನ ಅಪನಂಬಿಕೆಗೆ ಸಹಾಯಮಾಡು>> ಎಂದು ಕೂಗಿ ಹೇಳಿದನು. 25 ತದೆ ಯೇಸು ಜನರ ಗುಂಪು ಓಡಿಬರುವುದನ್ನು ಕಂಡು ಆ ದೆವ್ವವನ್ನು ಗದರಿಸಿ – <<ಎಲೈ, ಕಿವುಡಾದ ಮೂಗದೆವ್ವವೇ, ಇವನನ್ನು ಬಿಟ್ಟು ಹೋಗು; ಇನ್ನೆಂದಿಗೂ ಇವನೊಳಗೆ ಪ್ರವೇಶಿಸಕೂಡದೆಂದು ನಾನು ನಿನಗೆ ಅಪ್ಪಣೆಡಿಶ್ಕೊ >> ಬೋಲಿಯು . 26 ತದೆ ಯೋ ಅಬ್ಬರಿಸಿ ಹುಡುಗನನ್ನು ಒದ್ದಾಡಿಸಿ ಬಿಟ್ಟುಹೋಯಿತು. ಆ ಹುಡುಗನು ಸತ್ತಹಾಗೆ ಬಿದ್ದಿದ್ದರಿಂದ ಬಹುಜನರು – <<ಸತ್ತುಹೋದನು>> ಎಂದು ಅಂದುಕೊಂಡರು. 27 ತದೆ ಯೇಸು ಅವನನ್ನು ಕೈಹಿಡಿದು ಎಬ್ಬಿಸಲು ಹುಡುಗನು ಎದ್ದು ವುಬಿರಯು . 28 ಯೇಸು ಮನೆಗೆ ಬಂದಾಗ ಆತನ ಶಿಷ್ಯರು – <<ಅದನ್ನು ಬಿಡಿಸಲಿಕ್ಕೆ ನಮ್ಮಿಂದ ಯಾಕೆ ಆಗಲಿಲ್ಲವೆಂದು>> ಆತನನ್ನು ಏಕಾಂತದಲ್ಲಿ ಕೇಳಲು 29 ಯೋ – <<ಈ ಬಗೆಯ ದೆವ್ವಗಳು ದೇವರ ಪ್ರಾರ್ಥನೆಯಿಂದಲೇ ಹೊರತು ಬೇರೆ ಯಾವ ರೀತಿಯಿಂದಲೂ ಬಿಟ್ಟು ಹೋಗುವುದಿಲ್ಲವೆಂದು>> ಅವರಿಗೆ ಹೇಳಿದನು. ಯೇಸು ತನ್ನ ಮರಣ ಪುನರುತ್ಥಾನಗಳನ್ನು ಎರಡನೆಯ ಸಾರಿ ಮುಂದಾಗಿ ಮಲಂ ಹುಯು 30 ಇಜ್ಗತು ಇವನೇ ಜೈನ ಗಲಿಲಾಯವಳು ಹಾದು ಗಯು . ಕತ್ಹೋ ಇವನೇ ಕಿಜಗಾ ಹೋಗುತ್ತಿರುವುದೆಂದು ಕಿನಬಿ ಗೊತ್ತಾಗಬಾರದೆಂದು ಆತನು ಬಯಸಿದನು. 31 ಶೇಕತ್ಹೋ ಆತನು ತನ್ನ ಶಿಷ್ಯರಿಗೆ ಉಪದೇಶಮಾಡುತ್ತಾ – <<ಮನುಷ್ಯಕುಮಾರನು ಜನರ ಕೈಗಳಿಗೆ ಒಪ್ಪಿಸಲ್ಪಡುತ್ತಾನೆ; ಅವರು ಆತನನ್ನು ಕೊಲ್ಲುವರು; ಕೊಲ್ಲಲ್ಪಟ್ಟ ತರುವಾಯ ಮೂರು ದಿನದ ಮೇಲೆ ಆತನು ಜೀವಿತನಾಗಿ ಎದ್ದು ಬರುವನೆಂದು>> ಹೇಳಿದನು. 32 ಕತ್ಹೋ ಅವರು ಆ ಮಾತನ್ನು ಗ್ರಹಿಸಲಿಲ್ಲ, ಆದರೆ ಆತನನ್ನು ಕೇಳುವುದಕ್ಕೆ ಭಯಪಟ್ಟರು. ಯೇಸು ತನ್ನ ಶಿಷ್ಯರಿಗೆ ದೀನಭಾವ ಇರಬೇಕೆಂತಲೂ ಪಾಪದಲ್ಲಿ ಮಲಿಯುಥೆ ಕಡಿನಕಿದಿಶು ಬೋಲಿಯು 33 ಅಸ ಕಪೆರ್ನೌಮಿನ ಆಯು . ಅಲ್ಲಿ ಆತನು ಮನೆಯಲ್ಲಿದ್ದಾಗ – <<ನೀವು ದಾರಿಯಲ್ಲಿ ಏನು ಮಾತನಾಡಿಕೊಳ್ಳುತ್ತಿದ್ದಿರಿ?>> ಎಂದು ಶಿಷ್ಯರನ್ನು ಕೇಳಲು ಅವರು ಸುಮ್ಮನಿದ್ದರು; 34 ಶೇಕತ್ಹೋ ಅವರು ದಾರಿಯಲ್ಲಿ ಒಬ್ಬರನ್ನೊಬ್ಬರು – ತಮ್ಮಲ್ಲಿ ಯಾವನು ಹೆಚ್ಚಿನವನೆಂದು ವಾಗ್ವಾದಮಾಡಿಕೊಂಡಿದ್ದರು. 35 35ಆಗ ಯೇಸು ಕುಳಿತುಕೊಂಡು ತನ್ನ ಹನ್ನೆರಡು ಮಂದಿ ಶಿಷ್ಯರನ್ನು ಕರೆದು ಅವರಿಗೆ – <<ಯಾವನಾದರೂ ಮೊದಲಿನವನಾಗಬೇಕೆಂದಿದ್ದರೆ ಅವನು ಎಲ್ಲರಲ್ಲಿ ಕಡೆಯವನೂ ಎಲ್ಲರ ಸೇವಕನೂ ಆಗಿರಬೇಕು>> ಕರಿನ್ ಬೊಲಿನ್ 36 ಏಕ್ ನ್ಹನು ಲದುಕು ಕರೆದು ಅವರ ಮಧ್ಯದಲ್ಲಿ ನಿಲ್ಲಿಸಿ, ಅದನ್ನು ಅಪ್ಪಿಕೊಂಡು ಅವರಿಗೆ – 37 <<ಕೊಂತೋಬ್ಪ್ ನನ್ನ ಹೆಸರಿನಲ್ಲಿ ಇಂಥ ಚಿಕ್ಕ ಮಕ್ಕಳಲ್ಲಿ ಒಂದನ್ನು ಸೇರಿಸಿಕೊಂಡರೆ ನನ್ನನ್ನು ಸೇರಿಸಿಕೊಂಡ ಹಾಗಾಯಿತು; ಮತ್ತು ಯಾವನಾದರೂ ನನ್ನನ್ನು ಸೇರಿಸಿಕೊಂಡರೆ ನನ್ನನ್ನು ಮಾತ್ರ ಅಲ್ಲ, ನನ್ನನ್ನು ಕಳುಹಿಸಿಕೊಟ್ಟಾತನನ್ನೇ ಸೇರಿಸಿಕೊಂಡ ಹಾಗಾಯಿತು>> ಕರಿನ್ ಬೋಲಿಯು . 38 ಯೋಹಾನನು ಈನ – <<ಬೋಧಕನೇ, ಯಾವನೋ ಒಬ್ಬನು ನಿನ್ನ ಹೆಸರನ್ನು ಹೇಳಿ ದೆವ್ವ ಬಿಡಿಸುವುದನ್ನು ನಾವು ಕಂಡು ಅವನು ನಮ್ಮೊಂದಿಗೆ ಸೇರಿದವನಲ್ಲವಾದ್ದರಿಂದ ಅವನಿಗೆ ಅಡ್ಡಿಮಾಡಿದೆವು>> ಎಂದು ಹೇಳಲಾಗಿ ಯೇಸು – <<ಅವನಿಗೆ ಅಡ್ಡಿಮಾಡಬೇಡಿರಿ; 39 ಮನ ನಮ್ಮ ಮಹತ್ಕಾರ್ಯವನ್ನು ಮಾಡಿ ಏಕಾಏಕಿ ನನ್ನನ್ನು ದೂಷಿಸುವವನು ಒಬ್ಬನೂ ಕೊಇನಿ . 40 ಯ್ಹುಮನ ವಿರುದ್ಧವಾಗಿಲ್ಲದವನು ನಮ್ಮ ಪಕ್ಷದವನೇ. 41 ಯ್ಹಿನೆ ಕ್ರಿಸ್ತನವರೆಂದು ನಿಮಗೆ ಯಾವನಾದರೂ ಒಂದು ತಂಬಿಗೆ ನೀರನ್ನು ಕುಡಿಯುವುದಕ್ಕೆ ಕೊಟ್ಟರೆ ಬರತಕ್ಕ ಪ್ರತಿಫಲವು ಅವನಿಗೆ ತಪ್ಪುವುದೇ ಇಲ್ಲವೆಂದು ನಿಮಗೆ ಸತ್ಯವಾಗಿ ಬೋಲಿಶ್ . 42 ಮನಬಿ ನಂಬುವ ಈ ಚಿಕ್ಕವರಲ್ಲಿ ಒಬ್ಬನಿಗೆ ಯಾವನಾದರೂ ಪಾಪ ಮಾಡುವಂತೆ ಅಡ್ಡಿಮಾಡಿದರೆ ಅಂಥವನ ಕೊರಳಿಗೆ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರದಲ್ಲಿ ಬಿಸಾಡಿಬಿಡುವುದು ಅವನಿಗೆ ಲೇಸು. 43 ಅಕಯೇಥೆ ನಿನ್ನ ಕೈ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕತ್ತರಿಸಿಬಿಡು; 44 ಭೆ ಕೈಯುಳ್ಳವನಾಗಿ ಆರದ ಬೆಂಕಿಯಾಗಿರುವ ನರಕದಲ್ಲಿ ಬೀಳುವುದಕ್ಕಿಂತ ಕೈಕಳೆದುಕೊಂಡವನಾಗಿ ನಿತ್ಯಜೀವದಲ್ಲಿ ಸೇರುವುದು ತುಮನ ಅಚ್ಚು . 45 ಯ್ಹಿನ ಗೋದ ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಡಿದುಬಿಡು; 46 ಬೇಎ ಕಾಲುಳ್ಳವನಾ ನರಕದಲ್ಲಿ ತಳ್ಳಿಸಿಕೊಳ್ಳುವುದಕ್ಕಿಂತ ಕಾಲಿಲ್ಲದವನಾಗಿ ನಿತ್ಯಜೀವದಲ್ಲಿ ಸೇರುವುದು ನಿನಗೆ ಅಚ್ಚು . 47 ತುಣ ಕಣ್ಣು ನಿನ್ನನ್ನು ಪಾಪದಲ್ಲಿ ಸಿಕ್ಕಿಸುವುದಾದರೆ ಅದನ್ನು ಕಿತ್ತುಬಿಸಾಡು; ಎರಡು ಕಣ್ಣುಳ್ಳವನಾಗಿ ನರಕಕ್ಕೆ ತಳ್ಳಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವನಾಗಿ ದೇವರ ರಾಜ್ಯದಲ್ಲಿ ಸೇರುವುದು ನಿನಗೆ ಉತ್ತಮ. 48 ನರಕಮ್ಮ ಅವರನ್ನು ಕಡಿಯುವ ಹುಳ ಸಾಯುವುದಿಲ್ಲ, ಬೆಂಕಿ ಅಯುಕೊಇನಿ . 49 49ಪ್ರತಿಏಕ್ಯೊ ಬೆಂಕಿಕರಿನ್ಯೆ ಉಪ್ಪಿನಿಂದ ಹದವು ಕೊಡಲ್ಪಡುವುದು. 50 ಉಪ್ಪು ಅಚ್ಚುಹು ಪದಾರ್ಥವೇ; ಉಪ್ಪು ಸಪ್ಪಗಾದರೆ ಅದನ್ನು ಇನ್ಯಾತರಿಂದ ರುಚಿಗೊಳಿಸಲು ಸಾಧ್ಯ? ನಿಮ್ಮೊಳಗೆ ಉಪ್ಪನ್ನು ಇರಿಸಿಕೊಂಡು, ಯೆಕ್ಯೇಕ್ನ ಸಮಾಧಾನಖೂರವುಒ .>>