ಅದ್ಯಯ 15

ಪಿಲಾತನು ಯೇಸುನ ವಿಚಾರಿಸಿ ಇನಾಮ ಅಪರಾಧ ಕೊಇನಿಕರಿನ್ ದೆಖಯುತೋಬಿ ಿನ ಮರಣದಂಡನೆ ಒಪ್ಪಿಸಾಯ 1 ವನು ಹುಯು ಥದೆಸ್ ಮುಖ್ಯಯಾಜಕರೂ, ಮೊತ , ಧರ್ಮಶಾಸ್ತ್ರಿ ಹರು ನ್ಯಾಯಸಭೆಮ ಅದ್ಮಿಕರು ಮಲಿನ ಆಲೋಚನೆ ಕರಿನ್ ಯೇಸುವನ್ನು ಕಟ್ಟಿಸಿ ಕರೆದುಕೊಂಡು ಹೋಗಿ ಪಿಲಾತನಿಗೆ ಒಪ್ಪಿಸಿದರು. 2 ಪಿಲಾತನು ಇನ್ನ – <<ನೀನು ಯೆಹೂದ್ಯರ ಅರಸನೋ>> ಎಂದು ಕೇಳಲು ಆತನು – <<ನೀನೇ ಹೇಳಿದ್ದೀ>> ಎಂದು ಉತ್ತರಕೊಟ್ಟನು. 3 3ಮುಖ್ಯಯಾಜಕರು ಆತನ ವುಪ್ಪರ್ ಗ್ನೂ ದೂರು ಬೋಲಿಯು . 4 ತದೆ ಪಿಲಾತನು ಪುನಃ ಯೇಸುನ – <<ಥೋ ಷತ್ ಉತ್ತರ ದನೋಕಿನಿ ? ಇವರಣ ತುಣ ವುಪ್ಪರ್ ಗ್ನು ದೂರು ಬೋಲಿಯು ಬೋಲಾಸ್ ನೋಡು>> ಎಂದು ಹೇಳಿದನು. 5 ಕತ್ಹೋ ಯೇಸು ಷತ್ ಉತ್ತರ ದಿಧುಕೊಇನಿ . ಅದನ್ನು ದಿಕಿನ್ ಪಿಲಾತನು ಆಶ್ಚರ್ಯಪದಿಯು . 6 ಅಕುಉಸ್ ಪಸ್ಕಹಬ್ಬಮ ಅದ್ಮಿನ ಬೇಡಿಯುಥೆ ಏಕ್ ಜೆವಳ ಬಿಡುಗಡೆ ಮಾಡುನುಕರಿನ್ವು ದು ಪಿಲಾತನ ಪದ್ಧತಿಯಾಗಿತ್ತು. 7 ಇಜಗ ಬರಬ್ಬನೆಂಬುವನೊಬ್ಬನಿದ್ದನು; ಇವನನ್ನು ದಂಗೆಯಲ್ಲಿ ಕೊಲೆ ಮಾಡಿದ ದಂಗೆಗಾರರೊಂದಿಗೆ ಬಂಧಿಸಿದ್ದರು. 8 ಅದ್ಮಿಖ್ಹರು ಪಿಲಾತನ ಬಳಿಗೆ ಹೋಗಿ - ನೀನು ನಮಗೆ ಮಾಡುತ್ತಾ ಬಂದ ಪದ್ಧತಿಯ ಪ್ರಕಾರ ಮಾಡು ಎಂದು ಬೋಲಿಯು . 9 10 ಮುಖ್ಯಯಾಜಕನ ಬರೋಬರ್ ಕೊಈಥೆ ಯೇಸುನ್ಕ ಒಪ್ಪಿಸಿದೀನ್ಕೊ ಪಿಲಾತನು ಗ್ರಹಿಸಿಯುಥೆ – <<ನಾನು ಯೆಹೂದ್ಯರ ಅರಸನ ತುಮನ ಮೆನ್ದಿವುಒ ಕರಿನ್ ಬೋಲಿಯು ?>> ಕರಿನ್ ಇವನ ಬೋಲಿಯು . 11 ಕತ್ಹೋ ಮುಖ್ಯಯಾಜಕನ – ಬರಬ್ಬನನ್ನೇ ಮೆಲಿದೆನೋಕರಿನ್ ಬೇಡಿಲಿದು ಎಂಬುದಾಗಿ ಅದ್ಮಿನ ಪ್ರೇರೇಪಿಸಿ ಬೋಲಿಯು . 12 ಇನಾ ಪಿಲಾತನು ಫಾರಿನ್ ಇವನ – <<ಕತ್ಹೋ ತುಮೆ ಹೇಳುವ ಯೆಹೂದ್ಯರ ಅರಸನ ಮೇಷಾಥ್ಮಾ ಬೋಳು ?>> ಎಂದು ಕೇಳಲು, 13 ಇವನೇ – <<ಈನ ಶಿಲುಬೆಗೆ ಹಾಕಿಸು>> ಕರಿನ್ ಮತ್ತಷ್ಟು ಚಿಕ್ರಿನ್ . 14 ಪಿಲಾತನು – <<ಶೇಕತ್ಹೋ ? ಇವನು ಏನು ಅಪರಾಧ ಮಾಡಿದ್ದಾನೆ?>> ಅಂದನು. ಆದರೆ ಅವರು – <<ಅವನನ್ನು ಶಿಲುಬೆಗೆ ಹಾಕಿಸು>> ಎಂದು ಇನ್ನೂ ಹೆಚ್ಚಾಗಿ ಆರ್ಭಟಿಸಿ ಕೂಗಿಕೊಂಡರು. 15 ತದೆ ಪಿಲಾತನು ಜನಸಮೂಹವನ್ನು ಮೆಚ್ಚಿಸಬೇಕೆಂದು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು ಯೇಸುವನ್ನು ಕೊರಡೆಗಳಿಂದ ಹೊಡಿಸಿ, ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು. ಯೇಸುವನ್ನು ಪರಿಹಾಸ್ಯಮಾಡಿ ಶಿಲುಬೆಗೆ ಹಾಕಿದ್ದು; ಆತನು ಜನ ಮೇಲಿಯು 16 ಸಿಪಾಯಿಗಳು ಆತನನ್ನು ಅಧಿಪತಿಯ ಅರಮನೆಯ ಅಂಗಳದೊಳಗೆ ಸಾಗಿಸಿಕೊಂಡುಹೋಗಿ, ತಮ್ಮ ಪಡೆಯೆಲ್ಲವನ್ನೂ ಒಟ್ಟಿಗೆ ಸೇರಿಸಿಕೊಂಡರು. 17 ಯೇಸುವಿಗೆ ನಸುಗೆಂಪು ಮೇಲಂಗಿಯನ್ನು ಹೊದಿಸಿ ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟರು. 18 ಅನಂತರ, <<ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ>> ಎಂದು ಆತನಿಗೆ ಅಪಹಾಸ್ಯಮಾಡಿ ವಂದಿಸಿದರು. 19 ಬೆತ್ತತಿ ಆತನ ತಲೆಯ ಮೇಲೆ ಹೊಡೆದು, ಆತನ ಮೇಲೆ ಉಗುಳಿ, ಆತನ ಮುಂದೆ ಮೊಣಕಾಲೂರಿ ಗೌರವಿಸುವಂತೆ ನಟಿಸಿದರು. 20 ಹೀಗೆ ಆತನನ್ನು ಪರಿಹಾಸ್ಯ ಮಾಡಿದ ಮೇಲೆ ಆ ನಸುಗೆಂಪು ನಿಲುವಂಗಿಯನ್ನು ತೆಗೆದು ಆತನ ಬಟ್ಟೆಗಳನ್ನು ಆತನಿಗೆ ತೊಡಿಸಿ ಆತನನ್ನು ಶಿಲುಬೆಗೆ ಹಾಕುವುದಕ್ಕೆ ತೆಗೆದುಕೊಂಡು ಹೋದರು. 21 ಆಗ ಹೊಲದಿಂದ ಹೊರಟು ಆ ಮಾರ್ಗವಾಗಿ ಬರುತ್ತಿದ್ದ ಒಬ್ಬನನ್ನು ಆತನ ಶಿಲುಬೆಯನ್ನು ಹೊರುವುದಕ್ಕೆ ಬಿಟ್ಟೀಹಿಡಿದರು. ಅವನು ಶೇಕತ್ಹೋ – ಅಲೆಕ್ಸಾಂದ್ರ ರೂಫ ಎಂಬುವರ ತಂದೆಯಾದ ಕುರೇನೆ ಪಟ್ಟಣದ ಸೀಮೋನನು. 22 ಉಜು ಲಿಧು ಆತನನ್ನು ‘ಗೊಲ್ಗೊಥಾ’ ಎಂಬ ಸ್ಥಳಕ್ಕೆ ಕರದುಕೊಂಡು ಬಂದರು. ‘ಗೊಲ್ಗೊಥಾ’ ಅಂದರೆ <<ತಲೆಬುರುಡೆಗಳು ಇರುವ ಸ್ಥಳ>> ಎಂದರ್ಥ. 23 ಇಜಗ ಆತನಿಗೆ ರಕ್ತಬೋಳ ಬೆರಸಿದ ದ್ರಾಕ್ಷಾರಸವನ್ನು ಕೊಟ್ಟರು; ಆದರೆ ಆತನು ಅದನ್ನು ಕುಡಿಯಲಿಲ್ಲ. 24 ಇವನೇ ಆತನನ್ನು ಶಿಲುಬೆಗೆ ಹಾಕಿ ಆತನ ಬಟ್ಟೆಗಳಲ್ಲಿ ಯಾವುದು ಯಾರಿಗೆ ಸಿಗಬೇಕೆಂದು ಚೀಟು ಹಾಕಿ ಪಾಲುಮಾಡಿಲಿಧು . 25 ಇನಾಬಿ ಶಿಲುಬೆಗೆ ನಕಿಯುತದೆ ಕಂಷೆ ಕಾಮ್ ನಾವು ಭಜೆ ಹುಯು . 26 <<ಅ ಯೆಹೂದ್ಯರ್ನೋ ಅರಸ >> ಕರಿ ಆತನ ವುಪ್ಪರ್ ನಕಿಯುಥೆ ದೋಷಾರೋಪಣೆನ , ಶಿಲುಬೆನ ವುಪ್ಪರ್ಯ ಲಿಕ್ಕಿಯುಹುಯು . 27 ಅಕಯೇಥೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಆತನ ಬಲಗಡೆಮ ಅಜ್ಜಿಯೇಕ್ ಎಡಗಡೆಮ ಈನ ಸಂಗಡ ಶಿಲುಬೆಗೆ ನಕಿಯು . 28 29 -ಇಜಗ ನಶಿಗಯು ಮುದಿಕಿಯು ಹಾಲಿನ್ <<ಆಹಾ, ಗೂಡಿನ ಪೋದೀನ್ ಥಿನ್ ದನ್ಮ ಭಾನ್ದಿಶ್ , 30 ಶಿಲುಬೆತಿ ವುತ್ರಿನ್ ಠುಸ್ರ ಭಾಚೀಜ >> 31 ಕರಿನ ಈನ ಅಪಹಾಸ್ಯ ಕರಿಯು . ಥದೆಸ್ ಮೇರೆಗೆ ಮುಖ್ಯಯಾಜಕ ಶಾಸ್ತ್ರಿಳೂ – <<ಅವನು ಅಜ್ಜಿಯೇಕನ ಬಚಾದಿಯು ; 32 ಇನುಯೋಸ್ ತಾನೇ ರಕ್ಷಿಸಿಕೊಳ್ಳಲಾರನು. ಇಸ್ರಾಯೇಲ್ಯರ ಅರಸನ ಈ ಕ್ರಿಸ್ತನು ಈಗ ಶಿಲುಬೆಯಿಂದ ಇಳಿದು ಬರಲಿ; ಇಳಿದು ಬಂದರೆ ನಾವು ನೋಡಿ ನಂಬುತ್ತೇವೆ>> ಎಂದು ತಮ್ಮತಮ್ಮೊಳಗೆ ಅಣಕಿಸುತ್ತಾ ವಥೆ ಬೋಲಿಯು . .ಆತನೊಂದಿಗೆ ಶಿಲುಬೆಗೆ ಹಾಕಲ್ಪಟ್ಟವರು ಸಹ ಆತನನ್ನು ನಿಂದಿಸುತ್ತಿದ್ದರು. ಧೋಪರ್ ಹುಯುತದೆ ಯೋ ದೆಖ್ಹ್ನ ವುಪ್ಪರ್ ಕತ್ತಲೆಕವಿದು ಮೂರು ಗಂಟೆಯ ತನಕ ಇತ್ತು. 33 ಥಿನ್ ಗಂಟೆನ ಯೇಸು – <<ಎಲೋಹಿ, ಎಲೋಹಿ, ಲಮ್ಮಾ ಸಬಕ್ತಾನೀ?>> ಅಂದರೆ <<ನನ್ನ ದೇವರೇ, ನನ್ನ ದೆವುಸ್ , 34 ಯಾಕೆ ನನ್ನನ್ನು ಹತ್ಹ್ಮ್ಹೆಲಿಯೋ ?>> ಎಂದು ಮಹಾಧ್ವನಿಯಿಂದ ಕೂಗಿದನು.ಹತ್ತಿರ ನಿಂತಿದ್ದವರಲ್ಲಿ ಕೆಲವರು 35 ಹತ್ತಿರ ವುಬಿರಯು ತೋಡು ಅದನ್ನು ಕೇಳಿ – <<ನೋಡಿರಿ, ಆತನು ಎಲೀಯನನ್ನು ಕರೆಯುತ್ತಾನೆ>> ಅಂದರು. 36 36ಆಗ ಒಬ್ಬನು ಓಡಿಹೋಗಿ ಸ್ಪಂಜಿನಿಂದ ಹುಳಿರಸವನ್ನು ತುಂಬಿ ಕೋಲಿನ ತುದಿಗೆ ಸಿಕ್ಕಿಸಿ, – <<ತಾಳಿ, ಇವನನ್ನು ಶಿಲುಬೆಯಿಂದ ಬಿಡುಗಡೆ ಮಾಡಿ ಇಳಿಸುವುದಕ್ಕೆ ಎಲೀಯನು ಅವುಷೆನ , ಏನ್ನೋ ಕಾದು ದೆಕಿಯೇ ,>> 37 ಎಂದು ಹೇಳಿ ಅದನ್ನು ಕುಡಿಯುವುದಕ್ಕೆ ಆತನಿಗೆ ಕೊಟ್ಟನು. ಕತ್ಹೋ ಯೇಸು ಮಹಾಧ್ವನಿಯಿಂದ ಕೂಗಿ ಪ್ರಾಣ ಬಿಟ್ಟನು. 38 ತದೆ ದೇವಾಲಯದ ತೆರೆಯು ಮೇಲಿಂದ ಕೆಳಗಿನವರೆಗೂ ಹರಿದು ಎರಡು ಭಾಗವಾಯಿತು. 39 ಯೇಸು ಹೀಗೆ ಪ್ರಾಣಬಿಟ್ಟದ್ದನ್ನು ಎದುರುನಿಂತು ನೋಡುತ್ತಿದ್ದ ಶತಾಧಿಪತಿಯು ನೋಡಿ <<ನಿಜವಾಗಿ ಈ ಮನುಷ್ಯನು ದೇವಕುಮಾರನೇ>> ಅಂದನು. 40 40ಇದಲ್ಲದೆ ಅಲ್ಲಿ ಸ್ತ್ರೀಯರು ಸಹ ದೂರದಿಂದ ನೋಡುತ್ತಿದ್ದರು. ಅವರೆಲ್ಲರೂ, ಆತನು ಗಲಿಲಾಯದಲ್ಲಿದ್ದಾಗ ಆತನನ್ನು ಹಿಂಬಾಲಿಸಿ ಸೇವೆಮಾಡುತ್ತಿದ್ದವರಾದ 41 .ಮರಿಯಳು, ಚಿಕ್ಕ ಯಾಕೋಬನ ಮತ್ತು ಯೋಸೆಯನ ತಾಯಿಯಾದ ಮರಿಯಳು, ಸಲೋಮೆ ಎಂಬುವರೂ ಆತನ ಸಂಗಡ ಯೆರೂಸಲೇಮಿಗೆ ಬಂದಿದ್ದ ಇನ್ನೂ ಅನೇಕ ಸ್ತ್ರೀಯರೂ ಇದ್ದರು. ಶಿಷ್ಯರು ಯೇಸುವಿನ ದೇಹವನ್ನು ಸಮಾಧಿಯಲ್ಲಿಟ್ಟದ್ದು 42 43 44 ಸಂಜೆಯಾಗಿತ್ತು; ಮತ್ತು ಆ ದಿನವು ‘ಸಿದ್ಧತೆಯ’ ದಿನ, ಅಂದರೆ ಸಬ್ಬತ್ ದಿನದ ಹಿಂದಿನ ದಿನವಾಗಿತ್ತು. ಅರಿಮಥಾಯದ ಯೋಸೇಫನೆಂಬುವನು ಅಲ್ಲಿಗೆ ಬಂದನು. ಅವನು ಯೆಹೂದ್ಯರ ನ್ಯಾಯಸಭೆಯ ಗೌರವಸ್ಥನಾದ ಸದ್ಯಸನ್ನೂ, ದೇವರ ರಾಜ್ಯವನ್ನು 43 ಎದುರುನೋಡುತ್ತಿದ್ದವನು ಆಗಿದ್ದನು. ಅವನು ಧೈರ್ಯದಿಂದ ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ತನಗೆ ಕೊಡಿಸಬೇಕೆಂದು ಬೇಡಿಕೊಂಡನು. - 44 ಅವನು ಇಷ್ಟು ಬೇಗ ಸತ್ತು ಹೋದನೋ ಎಂದು ಹೇಳಿ ಆಶ್ಚರ್ಯಪಟ್ಟು ಶತಾಧಿಪತಿಯನ್ನು ಕರಿಸಿ – ಅವನು ಆಗಲೇ ಸತ್ತನೋ ಎಂದು ಅವನನ್ನು ಕೇಳಿ 45 46 47 ಸತ್ತದ್ದನ್ನು ಶತಾಧಿಪತಿಯಿಂದ ತಿಳಿದುಕೊಂಡು ಅವನ ಪಾರ್ಥಿವ ಶರೀರವನ್ನು ಯೋಸೇಫನಿಗೆ ಕೊಡಿಸಿದನು 46 ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿಮಗ್ದಲದ 47 ಮರಿಯಳೂ ಮತ್ತು ಯೋಸೆಯನ ತಾಯಿ ಮರಿಯಳೂ ಯೇಸುವನ್ನಿಟ್ಟಿದ್ದ ಸ್ಥಳವನ್ನು ನೋಡಿದರು.